India
- Karnataka
ಈ ಬಾರಿ ಕರ್ನಾಟಕ ಲೋಕಸಭಾ ಚುನಾವಣೆಯಲ್ಲಿ ಎಲ್ಲಾ ಕರ್ನಾಟಕ ವಿಶ್ವಕರ್ಮ ಜನಾಂಗದವರು ಭಾರತೀಯ ಜನತಾ ಪಾರ್ಟಿಗೆ ಮತ ನೀಡಿ,,,,, ಕೆ.ಚಂದ್ರಶೇಖರ್ ಆಚಾರಿ, ಬೆಂಗಳೂರು ದಕ್ಷಿಣ ಓಬಿಸಿ ಮಾಧ್ಯಮ ಸಂಚಾಲಕರು ಹಾಗು ಪಿ.ಎಂ ವಿಶ್ವಕರ್ಮ ಯೋಜನೆ ಸಂಚಾಲಕರು
ಭಾರತೀಯ ಜನತಾ ಪಾರ್ಟಿಯ ಕೆ.ಚಂದ್ರಶೇಖರ್ ಆಚಾರಿ, ಬೆಂಗಳೂರು ದಕ್ಷಿಣ ಓಬಿಸಿ ಮಾಧ್ಯಮ ಸಂಚಾಲಕರು ಹಾಗು ಪಿ.ಎಂ ವಿಶ್ವಕರ್ಮ ಯೋಜನೆ ಸಂಚಾಲಕರು ಅವರು ಸೋಮವಾರ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ವಿಶ್ವಕರ್ಮ ಸಮಾಜದ ಮುಖಂಡರ ಜೊತೆಯಲ್ಲಿ ಸಭೆನು ಉದ್ದೇಶಿಸಿ ಮಾತನಾಡಿ “ಈ ಬಾರಿ ಕರ್ನಾಟಕ ಲೋಕಸಭಾ ಚುನಾವಣೆಯಲ್ಲಿ ಎಲ್ಲಾ ಕರ್ನಾಟಕ…
Read More »